ಖ್ಯಾತ ಸಾಹಿತಿ ಶ್ರೀಮತಿ ವೀರಮ್ಮ ಸೋಗಿ ಸಾಹಿತ್ಯ ಪರಿಷತ್ ಭೇಟಿ – ಗೌರವಾರ್ಪಣೆ
ಖ್ಯಾತ ಸಾಹಿತಿ ಶ್ರೀಮತಿ ವೀರಮ್ಮ ಸೋಗಿ ಸಾಹಿತ್ಯ ಪರಿಷತ್ ಭೇಟಿ – ಗೌರವಾರ್ಪಣೆ ‘ಸೋಗಿ ಕುವರಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಶ್ರೀಮತಿ ವೀರಮ್ಮ ಸೋಗಿಯವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ, ಪ್ರವೃತ್ತಿಯಿಂದ ಕವಯಿತ್ರಿ ಪಯಣ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಇವರು ಹಲವೆಡೆ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ಸಾಹಿತ್ಯದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. 2024ನೇ ಸಾಲಿನ ಚಂದನ ಸಾಹಿತ್ಯ ವೇದಿಕೆ ಸುಳ್ಯದ ಕಡೆಯಿಂದ ಚಂದನ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. …